ಚಂದ್ರಮನ ಮುಚ್ಚಿಟ್ಟು, ಚುಕ್ಕಿಗಳ ಮರೆಮಾಚಿ
ಮೂಡಣದಿ ಹುಟ್ಟಿ, ಪಡುವಣದಿ ಮರೆಯಾಗೊ
ನೇಸರನ ಮುಂಜಾನೆ ಎಬ್ಬಿಸಿದವರಾರು
ಜೀವಕ್ಕೆ ಜೀವಜಲನೀಡಿ, ಅದಕೊಂದು ವಿನ್ಯಾಸ ಮಾಡಿ
ಭುವಿಯಲ್ಲಿ ಮನುಜಂಗೆ ಬದುಕನು ಕೊಟ್ಟ
ನಿಸರ್ಗ ರಹಸ್ಯವನು ಬಿಚ್ಚಿ ಹೇಳುವವರಾರು
ಮಲಗಿದ್ದ ಮೆದಳನ್ನು ಬಡಿದು ಕರೆದೆಬ್ಬಸುವ
ನಿಮ್ಮೆಲ್ಲ ಪ್ರಶ್ನೆಗಳಿಗುತ್ತರಿಸಿ ಮೆರೆಯುವ
ವಿಜ್ಞಾನ ರಸದೌತಣಕ್ಕೆ ಜಯವೆನ್ನಿ
ರಹಸ್ಯ ಪವಾಡಗಳಿಗೆಲ್ಲ ಸವಾಲಿನದು ಈ ಜ್ಞಾನ
ಎಲ್ಲರಿಗೂ ವಿಜ್ಞಾನ, ಎಲ್ಲದಕೂ ವಿಜ್ಞಾನ
ಎಂಬ ಆಶಯವ ಹೊತ್ತ “ಸಾಗರ ವಿಜ್ಞಾನ ವೇದಿಕೆಗೆ” ಬನ್ನಿ
-ರೋಹಿತ್ ವಿ, ಬೌತಶಾಸ್ತ್ರ ಉಪನ್ಯಾಸಕರು,
ಮೂಡಣದಿ ಹುಟ್ಟಿ, ಪಡುವಣದಿ ಮರೆಯಾಗೊ
ನೇಸರನ ಮುಂಜಾನೆ ಎಬ್ಬಿಸಿದವರಾರು
ಜೀವಕ್ಕೆ ಜೀವಜಲನೀಡಿ, ಅದಕೊಂದು ವಿನ್ಯಾಸ ಮಾಡಿ
ಭುವಿಯಲ್ಲಿ ಮನುಜಂಗೆ ಬದುಕನು ಕೊಟ್ಟ
ನಿಸರ್ಗ ರಹಸ್ಯವನು ಬಿಚ್ಚಿ ಹೇಳುವವರಾರು
ಮಲಗಿದ್ದ ಮೆದಳನ್ನು ಬಡಿದು ಕರೆದೆಬ್ಬಸುವ
ನಿಮ್ಮೆಲ್ಲ ಪ್ರಶ್ನೆಗಳಿಗುತ್ತರಿಸಿ ಮೆರೆಯುವ
ವಿಜ್ಞಾನ ರಸದೌತಣಕ್ಕೆ ಜಯವೆನ್ನಿ
ರಹಸ್ಯ ಪವಾಡಗಳಿಗೆಲ್ಲ ಸವಾಲಿನದು ಈ ಜ್ಞಾನ
ಎಲ್ಲರಿಗೂ ವಿಜ್ಞಾನ, ಎಲ್ಲದಕೂ ವಿಜ್ಞಾನ
ಎಂಬ ಆಶಯವ ಹೊತ್ತ “ಸಾಗರ ವಿಜ್ಞಾನ ವೇದಿಕೆಗೆ” ಬನ್ನಿ
-ರೋಹಿತ್ ವಿ, ಬೌತಶಾಸ್ತ್ರ ಉಪನ್ಯಾಸಕರು,
ಹೊಂಗಿರಣ ಪದವಿಪೂರ್ವ ಕಾಲೇಜು, ಅಮಟೆಕೊಪ್ಪ